Mangaluru | ಮಂಗಳೂರಿನ ಅದ್ಯಪಾಡಿ ಗ್ರಾಮದಿಂದ ಕೈಕಂಬ ಹೋಗುವ ರಸ್ತೆ ಬಂದ್ | Public TV <br /><br />#publictv #mangaluru #adyapady <br /><br />ಮಳೆ ನೀರು ಹರಿದು ಕುಸಿದ ರಸ್ತೆ<br />ಮಂಗಳೂರು ನಗರ ಹೊರವಲಯದ ಅದ್ಯಪಾಡಿ ಬಳಿ ಘಟನೆ<br />ಅದ್ಯಪಾಡಿ ಗ್ರಾಮದಿಂದ ಕೈಕಂಬ ಹೋಗುವ ರಸ್ತೆ ಬಂದ್<br />ಬಜ್ಪೆ ಏರ್ಪೋರ್ಟ್ ನ ರನ್ ವೇ ಸಮೀಪದಲ್ಲೇ ಇರುವ ರಸ್ತೆ<br />ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ<br />ರಸ್ತೆ ಸಂಪರ್ಕ ಕಳೆದುಕೊಂಡ ಅದ್ಯಪಾಡಿ ಗ್ರಾಮದ ಜನ<br /><br /><br />Watch Live Streaming On http://www.publictv.in/live